ಶ್ರೀ ಮಲ್ಲಿಕಾರ್ಜುನ ಸಿ. ಗಂಗಾಧರ್ ಸರ್ ಅವರ ಸಮಾಜಮುಖಿ ಸೇವೆ – ಪದವೀಧರರ ಆಶಾಕಿರಣ
ಶರಣು ಶರಣಾರ್ಥಿಗಳು ನಮ್ಮ ಅಥಣಿಯ ಶ್ರೀ ಗುರು ಕಾಡು ಸಿದ್ದೇಶ್ವರ ಆಶ್ರಮದ ಸದ್ಭಕ್ತರಾದ ಶ್ರೀ ಮಲ್ಲಿಕಾರ್ಜುನ ಸಿ. ಗಂಗಾಧರ್ ಸರ್ ಅವರು ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳಿಯನ್ನು ಸ್ಥಾಪಿಸಿ ಕಳೆದ 20 ವರ್ಷಗಳಿಂದ ಹಗಲು-ರಾತ್ರಿ ಎನ್ನದೆ ಪದವೀಧರರ ಹಿತಕ್ಕಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಪ್ರೇಮಿಗಳಾದ ಅವರು ಶ್ರೀ ಮುರುಗೇಂದ್ರ ಶಿವಯೋಗಿ ವೀರಶೈವ ವಿದ್ಯಾಪೀಠ ಹಾಗೂ Read more

