ಕಮಲದ ಹೊಸ ಜ್ಞಾನೋದಯ ಮತ್ತು ಆಧ್ಯಾತ್ಮಿಕ ಸಂಕೇತ

ಕಮಲದ ಹೊಸ ಜ್ಞಾನೋದಯ ಮತ್ತು ಆಧ್ಯಾತ್ಮಿಕ ಸಂಕೇತ ಕಮಲ: ಭಾರತೀಯ ಸಂಸ್ಕೃತಿಯ ಶಾಶ್ವತ ಪ್ರತೀಕ ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಕಮಲಕ್ಕೆ ವಿಶಿಷ್ಟ ಸ್ಥಾನವಿದೆ. ಕೆಸರಿನಲ್ಲಿ ಹುಟ್ಟಿ ಅರಳಿದರೂ ತನ್ನ ಸೌಂದರ್ಯ, ಪರಿಶುದ್ಧತೆ ಮತ್ತು ಮೌಲ್ಯವನ್ನು ಕಾಪಾಡಿಕೊಳ್ಳುವ ಕಮಲವು ಮಾನವನ ಬದುಕಿನ ಆದರ್ಶವನ್ನು ಪ್ರತಿಬಿಂಬಿಸುತ್ತದೆ. ಜೀವನದಲ್ಲಿ ಎಷ್ಟೇ ಸವಾಲುಗಳು, ಕಷ್ಟಗಳು ಮತ್ತು ಅಡೆತಡೆಗಳು Read more

ಆತಂಕದ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರು: ಶಿಕ್ಷಣ ವ್ಯವಸ್ಥೆಯ ಮೌನ ಸಂಕಟ

ಆತಂಕದ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರು: ಶಿಕ್ಷಣ ವ್ಯವಸ್ಥೆಯ ಮೌನ ಸಂಕಟ ಪರಿಚಯ ಶಿಕ್ಷಣ ಯಾವುದೇ ಸಮಾಜದ ಪ್ರಗತಿಯ ಮೂಲಾಧಾರವಾಗಿದೆ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಗುಣಮಟ್ಟದ ಶಿಕ್ಷಣ ಅಗತ್ಯ. ಆದರೆ ಉತ್ತಮ ಶಿಕ್ಷಣ ನೀಡುವ ಶಿಕ್ಷಕರ ಜೀವನವೇ ಅನಿಶ್ಚಿತತೆ ಮತ್ತು ಸಂಕಷ್ಟಗಳಿಂದ ಕೂಡಿದ್ದರೆ, ಅದು ಶಿಕ್ಷಣ ವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ. ಇಂದು ಕರ್ನಾಟಕ ಸೇರಿದಂತೆ ದೇಶದ ಅನೇಕ Read more

ಶ್ರೀ ಮಲ್ಲಿಕಾರ್ಜುನ ಸಿ. ಗಂಗಾಧರ್ ಸರ್ ಅವರ ಸಮಾಜಮುಖಿ ಸೇವೆ – ಪದವೀಧರರ ಆಶಾಕಿರಣ

ಶರಣು ಶರಣಾರ್ಥಿಗಳು ನಮ್ಮ ಅಥಣಿಯ ಶ್ರೀ ಗುರು ಕಾಡು ಸಿದ್ದೇಶ್ವರ ಆಶ್ರಮದ ಸದ್ಭಕ್ತರಾದ ಶ್ರೀ ಮಲ್ಲಿಕಾರ್ಜುನ ಸಿ. ಗಂಗಾಧರ್ ಸರ್ ಅವರು ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳಿಯನ್ನು ಸ್ಥಾಪಿಸಿ ಕಳೆದ 20 ವರ್ಷಗಳಿಂದ ಹಗಲು-ರಾತ್ರಿ ಎನ್ನದೆ ಪದವೀಧರರ ಹಿತಕ್ಕಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಪ್ರೇಮಿಗಳಾದ ಅವರು ಶ್ರೀ ಮುರುಗೇಂದ್ರ ಶಿವಯೋಗಿ ವೀರಶೈವ ವಿದ್ಯಾಪೀಠ ಹಾಗೂ Read more

ಕರ್ನಾಟಕ ರಾಜ್ಯ ಪದವೀಧರ ಮಹಾಸಂಗದ ಹೋರಾಟಕ್ಕೆ ಶಹಜಾನ್ ಡೊಂಗರ್ಗಾಂವ್ ಬೆಂಬಲ

ಬಂಧುಗಳೇಕರ್ನಾಟಕ ರಾಜ್ಯ ಪದವೀಧರ ಮಹಾಸಂಗವು ಹಲವಾರು ವರ್ಷಗಳಿಂದ ರಾಜ್ಯಾದ್ಯಂತ ಹೋರಾಟದಲ್ಲಿದ್ದು ಅನುದಾನ ರಹಿತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಪದವೀಧರರಿಗೆ ವಿಶೇಷ ಸೌಲಭ್ಯವನ್ನು ಕೊಡುವ ಗೋಸ್ಕರ ಹಾಗೂ ರಾಜ್ಯದಲ್ಲಿ ಪದವಿದರಿಗೆ ವಿಶೇಷ ಹಣಕಾಸು ಸಂಸ್ಥೆಗಳನ್ನು ಸ್ಥಾಪನೆ ಮಾಡಿ ನಿರುದ್ಯೋಗಿ ಯುವಕರಿಗೆಸಾಲ ಕೊಡಲು ಹೋರಾಟ ಮಾಡಲು ಶ್ರಮಿಸುತ್ತಿದ್ದು ಶ್ಲಾಘನಿ ರಾಜ್ಯದ ಪದವೀಧರರ ಸಂಘವು ಕೇವಲ ನಿರುದ್ಯೋಗಿ ಯುವಕರಿಗೆ Read more

“ಸಾಮಾಜಿಕ ಕ್ರಿಯಾಚರಣೆ”-ಒಂದು ಐತಿಹಾಸಿಕ ಮೇರುಕೃತಿ

ಭಾರತದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ 85 ವರ್ಷಗಳು ಸಂದವು. ಸಂಖ್ಯಾತ್ಮಕವಾಗಿ ಸಮಾಜಕಾರ್ಯವು ವಿಸ್ತಾರವಾಗಿ ಬೆಳೆದಿದೆ. ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮಾಜಕಾರ್ಯ ವಿದ್ಯಾಲಯಗಳು ವಿಪುಲವಾಗಿ ಬೆಳೆದು ಬಂದಿವೆ. ಗುಣಾತ್ಮಕವಾಗಿ ಅಲ್ಲದಿದ್ದರೂ ಸಂಖ್ಯಾತ್ಮಕವಾಗಿ ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ವಿಪುಲವಾಗಿ ಬೆಳೆದು ನಿಂತಿದ್ದು ನಮ್ಮೆಲ್ಲರಿಗೂ ಗೊತ್ತಿದ್ದ ವಿಷಯ. ವಿಷಾದದ ಸಂಗತಿಯೆಂದರೆ Read more

ಸತ್ಯ ಎಲ್ಲಿದೆ,

ಸತ್ಯ ಎಲ್ಲಿದೆ,ನಮ್ಮನ್ನ ನಾವೇ ಆಳಬೇಕೆಂದಾಗ ನಮಗೆ ಸಿಕ್ಕವರು ನಮ್ಮನ್ನು ಆಳುವವರುನಮ್ಮನ್ನು ಅಳಿಸುವವರು ನಮ್ಮವರುಭ್ರಷ್ಟರಾಗಿದ್ದಾರೆ ದುಷ್ಟರಾಗಿದ್ದಾರೆ ಸ್ವಾರ್ಥಿಗಳಾಗಿದ್ದಾರೆ ನಮ್ಮನ್ನಾಳುವವರು ಸುಜಾತಿ ಪ್ರೇಮಿಗಳಾಗಿದ್ದಾರೆ ನಮ್ಮನ್ನಾಳುವವರು ಶ್ರೀಮಂತರಾಗಿದ್ದಾರೆ ದೇಶ ಶ್ರೀಮಂತವಾಗಿದೆ ದೇಶದ ಪ್ರತಿ ಕುಟುಂಬ ಶ್ರೀಮಂತವಾಗಿಲ್ಲ ಕಾರಣಗಳೇ ಇರಬಹುದು ಎಂತಹ ವಿಚಾರಗಳು ಪ್ರತಿ ಭಾರತೀಯನ ಮನದಲ್ಲಿ ಮೂಡಬೇಕಾಗಿದೆ ಆಗ ಮಾತ್ರ ಭ್ರಷ್ಟರು ಗುಂಡಾಗಳು ಅಳುತ್ತಿರುವ ನಮ್ಮನ್ನು ಅವರನ್ನು ದೂರವಿರಬಹುದು ಅವರಿಗೆ Read more

ಬಡವರ ಬದುಕು, ರಾಜಕಾರಣದ ಆಟ: ಒಂದು ಮುಕ್ತ ಮನದ ಪತ್ರ

ಓ ನನ್ನ ಜನಪ್ರತಿನಿಧಿಗಳೇ, ಒಂದಿಷ್ಟು ಕೇಳಿ. ನಿಮಗೆ 15 ನಿಮಿಷ ಕಾಲಾವಕಾಶವಿದೆಯೇ? ನಮಗಾಗಿ ನೀಡುವ ನಿಮ್ಮ 15 ನಿಮಿಷಗಳ ಸಮಯ ನಮ್ಮ ಕುಟುಂಬದ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ನೀವು ಮಧ್ಯಮ ಪಂಥದ ತತ್ವಗಳನ್ನು ಬಿಡಬೇಕು, ನಮಗೆ ಬದುಕಲು ದಾರಿ ಮಾಡಿಕೊಡಬೇಕು. ನಾವು ಕೂಲಿ ಮಾಡುವವರು, ಕಟ್ಟಿಗೆ ಕಡೆಯುವವರು, ಹಮಾಲಿ ಮಾಡುವವರು, ನೀರು ಹಾಯಿಸುವವರು, ಮನೆ ತೊಳೆಯುವವರು Read more