“ಸಾಮಾಜಿಕ ಕ್ರಿಯಾಚರಣೆ”-ಒಂದು ಐತಿಹಾಸಿಕ ಮೇರುಕೃತಿ

ಭಾರತದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ 85 ವರ್ಷಗಳು ಸಂದವು. ಸಂಖ್ಯಾತ್ಮಕವಾಗಿ ಸಮಾಜಕಾರ್ಯವು ವಿಸ್ತಾರವಾಗಿ ಬೆಳೆದಿದೆ. ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮಾಜಕಾರ್ಯ ವಿದ್ಯಾಲಯಗಳು ವಿಪುಲವಾಗಿ ಬೆಳೆದು ಬಂದಿವೆ. ಗುಣಾತ್ಮಕವಾಗಿ ಅಲ್ಲದಿದ್ದರೂ ಸಂಖ್ಯಾತ್ಮಕವಾಗಿ ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ವಿಪುಲವಾಗಿ ಬೆಳೆದು ನಿಂತಿದ್ದು ನಮ್ಮೆಲ್ಲರಿಗೂ ಗೊತ್ತಿದ್ದ ವಿಷಯ. ವಿಷಾದದ ಸಂಗತಿಯೆಂದರೆ Read more

ಸತ್ಯ ಎಲ್ಲಿದೆ,

ಸತ್ಯ ಎಲ್ಲಿದೆ,ನಮ್ಮನ್ನ ನಾವೇ ಆಳಬೇಕೆಂದಾಗ ನಮಗೆ ಸಿಕ್ಕವರು ನಮ್ಮನ್ನು ಆಳುವವರುನಮ್ಮನ್ನು ಅಳಿಸುವವರು ನಮ್ಮವರುಭ್ರಷ್ಟರಾಗಿದ್ದಾರೆ ದುಷ್ಟರಾಗಿದ್ದಾರೆ ಸ್ವಾರ್ಥಿಗಳಾಗಿದ್ದಾರೆ ನಮ್ಮನ್ನಾಳುವವರು ಸುಜಾತಿ ಪ್ರೇಮಿಗಳಾಗಿದ್ದಾರೆ ನಮ್ಮನ್ನಾಳುವವರು ಶ್ರೀಮಂತರಾಗಿದ್ದಾರೆ ದೇಶ ಶ್ರೀಮಂತವಾಗಿದೆ ದೇಶದ ಪ್ರತಿ ಕುಟುಂಬ ಶ್ರೀಮಂತವಾಗಿಲ್ಲ ಕಾರಣಗಳೇ ಇರಬಹುದು ಎಂತಹ ವಿಚಾರಗಳು ಪ್ರತಿ ಭಾರತೀಯನ ಮನದಲ್ಲಿ ಮೂಡಬೇಕಾಗಿದೆ ಆಗ ಮಾತ್ರ ಭ್ರಷ್ಟರು ಗುಂಡಾಗಳು ಅಳುತ್ತಿರುವ ನಮ್ಮನ್ನು ಅವರನ್ನು ದೂರವಿರಬಹುದು ಅವರಿಗೆ Read more

ಬಡವರ ಬದುಕು, ರಾಜಕಾರಣದ ಆಟ: ಒಂದು ಮುಕ್ತ ಮನದ ಪತ್ರ

ಓ ನನ್ನ ಜನಪ್ರತಿನಿಧಿಗಳೇ, ಒಂದಿಷ್ಟು ಕೇಳಿ. ನಿಮಗೆ 15 ನಿಮಿಷ ಕಾಲಾವಕಾಶವಿದೆಯೇ? ನಮಗಾಗಿ ನೀಡುವ ನಿಮ್ಮ 15 ನಿಮಿಷಗಳ ಸಮಯ ನಮ್ಮ ಕುಟುಂಬದ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ನೀವು ಮಧ್ಯಮ ಪಂಥದ ತತ್ವಗಳನ್ನು ಬಿಡಬೇಕು, ನಮಗೆ ಬದುಕಲು ದಾರಿ ಮಾಡಿಕೊಡಬೇಕು. ನಾವು ಕೂಲಿ ಮಾಡುವವರು, ಕಟ್ಟಿಗೆ ಕಡೆಯುವವರು, ಹಮಾಲಿ ಮಾಡುವವರು, ನೀರು ಹಾಯಿಸುವವರು, ಮನೆ ತೊಳೆಯುವವರು Read more